ವಿದ್ಯಾಭಾರತಿ ಕರ್ನಾಟಕ ವತಿಯಿಂದ ಪ್ರಾಂತೀಯ ಕ್ರೀಡಾಕೂಟ 2026-27, ದಿ. 29.8.2026 ರಂದು ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ನಡೆದ ಅಂಡರ್ 14 ಬಾಲಕರ ರಾಜ್ಯಮಟ್ಟದ ಟೇಬಲ್ ಟೆನ್ನಿಸ್ ಟೂರ್ನಮೆಂಟ್.ನಲ್ಲಿ ಮಂಗಳೂರಿನ ಶಾರದಾ ವಿದ್ಯಾಲಯದ 8th STD ವಿದ್ಯಾರ್ಥಿ ಶೇಷ್ ನಂದ್ ಇವರು ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಇವರು ಬಂಟ್ವಾಳದ ಕಳ್ಳಿಗೆ ನಿವಾಸಿ ಕೃಷಿಕೆ ಶ್ರೀಮತಿ ಶುಭ ಬಂಜನ್ ಹಾಗೂ ಮಂಗಳೂರಿನ ಇಂಜಿನಿಯರ್ ಹಾಗೂ ಸಾಹಿತಿ ಡಾ. ಆನಂದ್ ಬಂಜನ್ ಇವರ ಪುತ್ರ












































































































































































