ಮೇ 7 ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಾದ್ಯ0ತ ಪ್ರಚಾರಕರಾಗಿ ಬಿ. ರಮಾನಾಥ ರೈ ನೇತೃತ್ವದ ತಂಡ.

97.1K Views 3 May 2024

ಬೆಂಗಳೂರು: ಮೇ.7 ರಂದು ನಡೆಯಲಿರುವ ಲೋಕಸಭಾ ಚುನಾವಣೆಗೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ  ಪ್ರಚಾರಕರಾಗಿ  ಬಿ.ರಮಾನಾಥ ರೈ ರವರ ನೇತೃತ್ವದ  ತಂಡ ರಚನೆಯಾಗಿದೆ. ಸದಸ್ಯರನ್ನಾಗಿ ಮಂಗಳೂರಿನ ಮಾಜಿ ಮೇಯರ್ ಗಳಾದ  ಕೆ.ಅಶ್ರಫ್, ಶಶಿಧರ್ ಹೆಗ್ಡೆ, ಕಾರ್ಪೊರೇಟರ್ ನವೀನ್ ಡಿಸೋಜ, ರಮಾನಂದ ಬೋಳಾರ ರವರುಗಳನ್ನು ಕೆಪಿಸಿಸಿ ಅಧ್ಯಕ್ಷರ ಆದೇಶದ ಮೇರೆಗೆ ನೇಮಿಸಲಾಗಿದೆ.

Read More News

Scroll to Top