ಪುತ್ತೂರು: ದರ್ಬೆ ಜಂಕ್ಷನ್ ನಲ್ಲಿರುವ ಶಶಿಶಂಕರ ಸದನದಲ್ಲಿ ಕಾಯಕಲ್ಪ ಅರೋಗ್ಯ ಧಾಮ ಉದ್ಘಾಟನೆ.

96.2K Views 2w ago

ಪುತ್ತೂರು -ಪುತ್ತೂರಿನ ದರ್ಬೆ ಜಂಕ್ಷನ್ ನಲ್ಲಿರುವ ಶಶಿಶಂಕರ ಸದನದಲ್ಲಿ ಕಾಯಕಲ್ಪ ಅರೋಗ್ಯ ಧಾಮವನ್ನು ಪುತ್ತೂರು ನಗರ ಸಭಾ ನಿಕಟಪೂರ್ವ ಉಪಾಧ್ಯಕ್ಷೆ ವಿದ್ಯಾ ಗೌರಿಯವರು ಉದ್ಘಾಟಿಸಿ,ಕಾಯಕಲ್ಪ ಚಿಕಿತ್ಸೆಗೆ ಜಗತ್ತಿನಲ್ಲಿಯೇ ಅತೀ ಮಾನ್ಯತೆಯಿದೆಂದರು. ಈ ಸಂದರ್ಭದಲ್ಲಿ ಕುಂಬ್ರ ವರ್ತಕರ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮಸುಂದರ ರೈ ಕೊಪ್ಪಳ,ಅಧ್ಯಕ್ಷ ಪಿ. ಕೆ. ಮಹಮ್ಮದ್, ಉಪಾಧ್ಯಕ್ಷ ಸದಾಶಿವ ಸೇರಿದಂತೆ ಗಣ್ಯರನೇಕರು ಉಪಸ್ಥಿತರಿದ್ದರು. ಮಾಲಕ ಲಕ್ಷ್ಮಣ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ವಸಂತಿ ಕೆ. ಅವರು ಸಹಕರಿಸಿದರು

Read More News

Scroll to Top