ಮಂಗಳೂರು – ಇಂದು (ಸೆ.20) ಶ್ರೀದೇವಿ ಏಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಎ.ಸದಾನಂದ ಶೆಟ್ಟಿಯವರ ಹುಟ್ಟುಹಬ್ಬ. ನೇರ ನಡೆ ನುಡಿಯ ಕೊಡುಗೈ ದಾನಿ,ವಿಶ್ವ ಬಂಟರ ಸಮ್ಮೇಳನದ ಯಶಸ್ವಿ ಸಂಘಟಕ, ಕ್ರೀಡಾ ಕ್ಷೇತ್ರದ ಜನಪ್ರಿಯ ನಾಯಕರು,ಸಂಘಟಕರು, ಪೋಷಕರು, ಸೌಹಾರ್ದ ವ್ಯಕ್ತಿತ್ವದ ನಿಸ್ವಾರ್ಥ ನೇತಾರ, ಟಾಕ್ ಆಪ್ ದಿ ಟೌನ್,ಬಡವರ ಬಂಧು,ಬಂಟರ ಯಾನೆ ಮಾತೃ ಸಂಘದ ಮಾಜಿ ಅಧ್ಯಕ್ಷರು, ವರ್ಲ್ಡ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನ ಅಧ್ಯಕ್ಷರು ,ಬಂಟ ಸಮಾಜದ ರಾಜಾ ಹುಲಿ ಡಾ. ಎ.ಸದಾನಂದ ಶೆಟ್ಟಿಯವರ ಹುಟ್ಟು ಹಬ್ಬಕ್ಕೆ Mp mla*s ನ್ಯೂಸ್ ಶುಭ ಹಾರೈಸುತ್ತದೆ





















































































































































































