ಮಂಗಳೂರು- ವಿಪರೀತ ಮಳೆ ಕಾರಣ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದ್ದು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ಅಗಸ್ಟ್ 29ರ ಶುಕ್ರವಾರ ಶಾಲೆ, ಪಿಯು ಕಾಲೇಜ್ ,ಅಂಗನವಾಡಿಗೆ ರಜೆ ಘೋಷಿಸಿದ್ದಾರೆ