ನಿನ್ನೆ ರಾತ್ರಿ ಜೆಪ್ಪು ಬಪ್ಪಾಲ್, ಜೆಪ್ಪು ಕುಡುಪಾಡಿ ಪರಿಸರದಲ್ಲಿ ಬಾನಿನಲ್ಲಿ ದಿಢೀರ್ ಆಗಿ ಕಾಣಿಸಿಕೊಂಡ ಟಾರ್ಚ್ ಲೈಟ್ ಬೆಳಕು

114.9K Views 11 May 2025

ಬ್ರೇಕಿಂಗ್ ನ್ಯೂಸ್:ಡಾ.ಅಶೋಕ್ ಶೆಟ್ಟಿ ಬಿ.ಎನ್.
ಮಂಗಳೂರು -ಮೇ10ರ ಶನಿವಾರ ರಾತ್ರಿ 9.50ರ ಸುಮಾರಿಗೆ ಮಂಗಳೂರಿನ ಜೆಪ್ಪು ಬಪ್ಪಲ್,ಜೆಪ್ಪು ಕುಡುಪಾಡಿ ಪರಿಸರದಲ್ಲಿ ಬಾನಿನಲ್ಲಿ ಮೋಡಗಳ ನಡುವೆ ಟಾರ್ಚ್ ಲೈಟ್ ಬೆಳಕೊಂದು 5 ನಿಮಿಷಗಳ ಕಾಲ ಹರಿದಾಡಿ ಆಶ್ಚರ್ಯ ಹುಟ್ಟಿಸಿದೆ.ಇದರ ವಿಡಿಯೋ ಲಿಂಕ್ ಇಲ್ಲಿದೆ

https://drive.google.com/file/d/1q60MqFlwiLJKXTHg5ZR1C3bKSYgyYspa/view?usp=sharing

Read More News

ವಿದೇಶಿ ನೆಲ ಅಬುಧಾಬಿಯಲ್ಲಿ ಕನ್ನಡದ ಬಾವುಟ ಹಾರಿಸಿ, ಕನ್ನಡಿಗರೆಲ್ಲರನ್ನೂ ಒಗ್ಗೂಡಿಸಿ ಕನ್ನಡದ ಕಂಪು ಪಸರಿಸಿದ ಸಮಾಜ ಸೇವೆ, ಸಾಂಸ್ಕೃತಿಕ ರಾಯಭಾರಿಯಾಗಿ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರರಾದ ಭಾರತದ ಕುವರ. ಕರಾವಳಿ ಕರ್ನಾಟಕದ ಅಮೂಲ್ಯ ಬಂಟ ರತ್ನ, ತುಳುನಾಡಿನ ಬಹುಮುಖ ಪ್ರತಿಭೆ, ಜಾತ್ಯತೀತ ಸೇವಾ ಮನೋಭಾವದ ವಿಶ್ವ ಮಾನವ, ಅಜಾತ ಶತ್ರು, ಮಹಾನ್ ಸಾಧಕ, ಹೆಮ್ಮೆಯ ತುಳುವ, ಮಂಗಳೂರು ಸ್ಟಾರ್ ಸರ್ವೋತ್ತಮ ಶೆಟ್ಟಿಯವರ ಕುರಿತು Mp MLA’s News ಅಂತಾರಾಷ್ಟ್ರೀಯ ವಿಶೇಷ ಸಂದರ್ಶನ. INTERNATIONAL ACHIEVERS Special Interview By: Dr Ashok shetty B N.

Scroll to Top