ಹುಟ್ಟೂರ ಅಭಿನಂದನೆ ಡಾ! ಕೆ ಸಿ ಬಲ್ಲಾಳ ತೆಕ್ಕಟ್ಟೆ ಭಂಡಾಸಾಲೇ ಮನೆ ಇವರಿಗೆ ಕುಂದಾಪುರ ದಲ್ಲಿ 19 ನೇ ಏಪ್ರಿಲ್ ನಂದು, ತೆಕ್ಕಟ್ಟೆ ಯ ” ಯಶಸ್ವಿ ಕಲಾ ವೃಂದ, ಇವರಿಗೆ ತಮ್ಮ ಬೆಳ್ಳಿ ಹಬ್ಬದ ಸಂಧರ್ಭದಲ್ಲಿ ಅಭಿನಂದಿ ಸಿದರು. ಮಾಜಿ ಮಂತ್ರಿಗಳಾದ ಶ್ರೀ ಜಯಪ್ರಕಾಶ್ ಹೆಗ್ಡೆ, ಉದ್ಯಮಿಗಳಾದ ಆನಂದ ಸಿ ಕುಂದರ್, ಈ ದಿನ ಯಕ್ಷಗಾನದ ಸಾಧನೆಗೆ ಸನ್ಮಾನಿತರಾದ ಗುರುಗಳಾದ ಶ್ರೀ ಕೊಯಿಕಾಡಿ ಸೀತಾರಾಮ್ ಶೆಟ್ಟಿ ಹಾಗೂ ಯಶಸ್ವೀ ಕಲಾ ವೃಂದ ದ ಅಧ್ಯಕ್ಷರಾದ ಸೀತಾರಾಮ ಶೆಟ್ಟಿ ಹಾಗೂ ಉದ್ಯಮಿ ಮಲ್ಯಾಡಿ ಶಿವರಾಮ ಶೆಟ್ಟರು ಉಪಸ್ಥಿತರಿದ್ದರು








































































































































































































