ಮಂಗಳೂರು- ವಾಯ್ಸ್ ಆಫ್ ಎಂಪಿ ಎಂಎಲ್ ಎ ನ್ಯೂಸ್ ವಿಸ್ತೃತ ಯೋಜನೆಗೆ ನಗರದ ಕುಡ್ಲ ಕಚೇರಿಯಲ್ಲಿ ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಎಂಪಿಎಂಎಲ್ ಎ ನ್ಯೂಸ್ ಸಂಪಾದಕ ಡಾ. ಅಶೋಕ್ ಶೆಟ್ಟಿ ಬಿ. ಎನ್. ಅವರು ಉಪಸ್ಥಿತರಿದ್ದರು

ಮಂಗಳೂರು- ವಾಯ್ಸ್ ಆಫ್ ಎಂಪಿ ಎಂಎಲ್ ಎ ನ್ಯೂಸ್ ವಿಸ್ತೃತ ಯೋಜನೆಗೆ ನಗರದ ಕುಡ್ಲ ಕಚೇರಿಯಲ್ಲಿ ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಎಂಪಿಎಂಎಲ್ ಎ ನ್ಯೂಸ್ ಸಂಪಾದಕ ಡಾ. ಅಶೋಕ್ ಶೆಟ್ಟಿ ಬಿ. ಎನ್. ಅವರು ಉಪಸ್ಥಿತರಿದ್ದರು