ಡಾ. ಕೆ.ಸಿ. ಬಲ್ಲಾಳ್ ತೆಕ್ಕಟ್ಟೆ ಅವರಿಗೆ ಹುಟ್ಟೂರ ಅಭಿನಂದನೆ

101.1K Views 26 Apr 2025

ಹುಟ್ಟೂರ ಅಭಿನಂದನೆ ಡಾ! ಕೆ ಸಿ ಬಲ್ಲಾಳ ತೆಕ್ಕಟ್ಟೆ ಭಂಡಾಸಾಲೇ ಮನೆ ಇವರಿಗೆ ಕುಂದಾಪುರ ದಲ್ಲಿ 19 ನೇ ಏಪ್ರಿಲ್ ನಂದು, ತೆಕ್ಕಟ್ಟೆ ಯ ” ಯಶಸ್ವಿ ಕಲಾ ವೃಂದ, ಇವರಿಗೆ ತಮ್ಮ ಬೆಳ್ಳಿ ಹಬ್ಬದ ಸಂಧರ್ಭದಲ್ಲಿ ಅಭಿನಂದಿ ಸಿದರು. ಮಾಜಿ ಮಂತ್ರಿಗಳಾದ ಶ್ರೀ ಜಯಪ್ರಕಾಶ್ ಹೆಗ್ಡೆ, ಉದ್ಯಮಿಗಳಾದ ಆನಂದ ಸಿ ಕುಂದರ್, ಈ ದಿನ ಯಕ್ಷಗಾನದ ಸಾಧನೆಗೆ ಸನ್ಮಾನಿತರಾದ ಗುರುಗಳಾದ ಶ್ರೀ ಕೊಯಿಕಾಡಿ ಸೀತಾರಾಮ್ ಶೆಟ್ಟಿ ಹಾಗೂ ಯಶಸ್ವೀ ಕಲಾ ವೃಂದ ದ ಅಧ್ಯಕ್ಷರಾದ ಸೀತಾರಾಮ ಶೆಟ್ಟಿ ಹಾಗೂ ಉದ್ಯಮಿ ಮಲ್ಯಾಡಿ ಶಿವರಾಮ ಶೆಟ್ಟರು ಉಪಸ್ಥಿತರಿದ್ದರು

Read More News

ವಿದೇಶಿ ನೆಲ ಅಬುಧಾಬಿಯಲ್ಲಿ ಕನ್ನಡದ ಬಾವುಟ ಹಾರಿಸಿ, ಕನ್ನಡಿಗರೆಲ್ಲರನ್ನೂ ಒಗ್ಗೂಡಿಸಿ ಕನ್ನಡದ ಕಂಪು ಪಸರಿಸಿದ ಸಮಾಜ ಸೇವೆ, ಸಾಂಸ್ಕೃತಿಕ ರಾಯಭಾರಿಯಾಗಿ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರರಾದ ಭಾರತದ ಕುವರ. ಕರಾವಳಿ ಕರ್ನಾಟಕದ ಅಮೂಲ್ಯ ಬಂಟ ರತ್ನ, ತುಳುನಾಡಿನ ಬಹುಮುಖ ಪ್ರತಿಭೆ, ಜಾತ್ಯತೀತ ಸೇವಾ ಮನೋಭಾವದ ವಿಶ್ವ ಮಾನವ, ಅಜಾತ ಶತ್ರು, ಮಹಾನ್ ಸಾಧಕ, ಹೆಮ್ಮೆಯ ತುಳುವ, ಮಂಗಳೂರು ಸ್ಟಾರ್ ಸರ್ವೋತ್ತಮ ಶೆಟ್ಟಿಯವರ ಕುರಿತು Mp MLA’s News ಅಂತಾರಾಷ್ಟ್ರೀಯ ವಿಶೇಷ ಸಂದರ್ಶನ. INTERNATIONAL ACHIEVERS Special Interview By: Dr Ashok shetty B N.

Scroll to Top