ಅಹ್ಮದ್ ಬಾದ್,:ನಿರ್ಭಿತ ಮಾತಿನ, ನೇರನಡೆ ನುಡಿಯ ನಿರಾಡಂಬರಿ ಸಮಾಜ ಸೇವಕ, ಉದ್ಯಮಿ ಶಶಿಧರ ಶೆಟ್ಟಿ ಬರೋಡ ಅವರಿಗೆ ಅಹ್ಮದ್ ಬಾದ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಹ್ಮದ್ ಬಾದ್ ಬಂಟರ ಸಂಘವು ಬಂಟರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿದೆ. ಅವರಿಗೆ Mpmla’s ನ್ಯೂಸ್ ಶುಭ ಹಾರೈಸುತ್ತದೆ

ಅಹ್ಮದ್ ಬಾದ್,:ನಿರ್ಭಿತ ಮಾತಿನ, ನೇರನಡೆ ನುಡಿಯ ನಿರಾಡಂಬರಿ ಸಮಾಜ ಸೇವಕ, ಉದ್ಯಮಿ ಶಶಿಧರ ಶೆಟ್ಟಿ ಬರೋಡ ಅವರಿಗೆ ಅಹ್ಮದ್ ಬಾದ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಹ್ಮದ್ ಬಾದ್ ಬಂಟರ ಸಂಘವು ಬಂಟರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿದೆ. ಅವರಿಗೆ Mpmla’s ನ್ಯೂಸ್ ಶುಭ ಹಾರೈಸುತ್ತದೆ
