13ನೇ ಸೌಹಾರ್ದ ಸಂಗಮದ ಉದ್ಘಾಟನೆಗೆ ಡಾ.ಎ. ಸದಾನಂದ ಶೆಟ್ಟಿಯವರಿಗೆ ಆಹ್ವಾನ.

107.5K Views 23 Jun 2024

ಮಂಗಳೂರು : Mp mla’s ನ್ಯೂಸ್ 13ನೇ ಸೌಹಾರ್ದ ಸಂಗಮವು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಅಕ್ಟೋಬರ್ 13ನೇ ಆದಿತ್ಯವಾರ ಸಂಜೆ ಗಂಟೆ 4 ರಿಂದ 9 ರವರೆಗೆ ನಡೆಯಲಿದ್ದು, ಶ್ರೀದೇವಿ ಎಜುಕೇಶನ್ ಟ್ರಸ್ಟ್(ರಿ)ನ ಅಧ್ಯಕ್ಷರಾದ ಡಾ.ಎ. ಸದಾನಂದ ಶೆಟ್ಟಿ ಅವರು ಉದ್ಘಾಟನೆ ಮಾಡಲಿದ್ದಾರೆ. ಈ ಪ್ರಯುಕ್ತ ಸೌಹಾರ್ದ ಸಂಗಮದ ಮೊದಲ ಆಮಂತ್ರಣ ಪತ್ರಿಕೆಯನ್ನು ಕುಡ್ಲದ ಕಛೇರಿಯಲ್ಲಿ ಡಾ.ಎ. ಸದಾನಂದ ಶೆಟ್ಟಿಯವರಿಗೆ ಸೌಹಾರ್ದ ಸಂಗಮದ ಸಂಘಟಕ ಡಾ. ಅಶೋಕ್ ಶೆಟ್ಟಿ ಬಿ. ಎನ್ ಅವರು ನೀಡಿ, ಸೌಹಾರ್ದ ಸಂಗಮದ ಉದ್ಘಾಟಕರಾಗಿ ಆಗಮಿಸುವಂತೆ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.

Read More News

Scroll to Top