ಉಡುಪಿಯಲ್ಲಿ ಸೌದಾಮಿನಿ ರಾವ್ ಕಟಪಾಡಿಯವರಿಂದ ಏಕವ್ಯಕ್ತಿ ನೃತ್ಯ ಪ್ರದರ್ಶನ

116.6K Views 5 Feb 2026

ಮಂಗಳೂರು,ಫೆ.4;ಶ್ರೀ ಶಿರೂರು ಪರ್ಯಾಯದ ಭಾಗವಾಗಿ ಇತ್ತೀಚೆಗೆ ಉಡುಪಿ ರಾಜಾಂಗಣದಲ್ಲಿ ಸೌದಾಮಿನಿ ರಾವ್ ಕಟಪಾಡಿಯವರಿಂದ ಏಕವ್ಯಕ್ತಿ ನೃತ್ಯ ಪ್ರದರ್ಶನ ನಡೆಯಿತು.
ನಟುವಾoಗದಲ್ಲಿ ಆಚಾರ್ಯ ಶ್ರೀಮತಿ ಇಂದಿರಾ ಕಡoಬಿ,ಗಾಯನ ಶ್ರೀ ವಿಶ್ವೇಶ್ ಸ್ವಾಮಿನಾಥನ್,ಮೃದಂಗ ಶ್ರೀ ವಿದ್ಯಾಶಂಕರ್ ಎನ್,ಕೊಳಲು ಶ್ರೀ ವಿವೇಕ್ ವಿ ಕೃಷ್ಣ ಸಹಕರಿಸಿದರು.

Read More News

Scroll to Top