ಮಂಗಳೂರು,ಫೆ.4;ಶ್ರೀ ಶಿರೂರು ಪರ್ಯಾಯದ ಭಾಗವಾಗಿ ಇತ್ತೀಚೆಗೆ ಉಡುಪಿ ರಾಜಾಂಗಣದಲ್ಲಿ ಸೌದಾಮಿನಿ ರಾವ್ ಕಟಪಾಡಿಯವರಿಂದ ಏಕವ್ಯಕ್ತಿ ನೃತ್ಯ ಪ್ರದರ್ಶನ ನಡೆಯಿತು.
ನಟುವಾoಗದಲ್ಲಿ ಆಚಾರ್ಯ ಶ್ರೀಮತಿ ಇಂದಿರಾ ಕಡoಬಿ,ಗಾಯನ ಶ್ರೀ ವಿಶ್ವೇಶ್ ಸ್ವಾಮಿನಾಥನ್,ಮೃದಂಗ ಶ್ರೀ ವಿದ್ಯಾಶಂಕರ್ ಎನ್,ಕೊಳಲು ಶ್ರೀ ವಿವೇಕ್ ವಿ ಕೃಷ್ಣ ಸಹಕರಿಸಿದರು.





















































































































































































