ನಿಧನ *ಅನಂತಾಡಿ ಸಂಜೀವ ರೈ ನಾರ್ಯಗುತ್ತು

113K Views 25 Sep 2025

ಬಂಟ್ವಾಳ: ಮಾಣಿ ವಲಯ ಬಂಟರ ಸಂಘದ ಮಾಜಿ ಕಾರ್ಯದರ್ಶಿ ಶ್ರೀ ರತ್ನಾಕರ ರೈ ಗೋಳಿಕಟ್ಟೆ ಅನಂತಾಡಿ ಗ್ರಾಮ ಇವರ ತಂದೆ ಕೃಷಿಕರಾದ ಶ್ರೀ ಸಂಜೀವ ರೈ ನಾರ್ಯಗುತ್ತು(83) ಸೆ. 25ರಂದು ಗುರುವಾರ ಬೆಳಿಗ್ಗೆ 8 ಗಂಟೆಗೆ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಮೃತರು ಪತ್ನಿ, ಮೂವರು ಪುತ್ರರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

Scroll to Top