. ಮಂಗಳೂರು-ಇಂದು ಸೆ.21, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾಗಿರುವ ಮಾಲಾಡಿ ಅಜಿತ್ ಕುಮಾರ್ ರೈ ಅವರ ಹುಟ್ಟುಹಬ್ಬ. ಬಂಟ ಸಮಾಜದ ಸಮರ್ಥ ನೇತಾರ,ಬಂಟರ ಗಣೇಶೋತ್ಸವದ ರೂವಾರಿ, ನೇರ, ನಿರ್ಭೀತ ನಡೆ ನುಡಿಯ ಆಜಾತ ಶತ್ರು, ಸೌಹಾರ್ದ ನಾಯಕ ಮಾಲಾಡಿ ಅಜಿತ್ ಕುಮಾರ್ ರೈ ಅವರ ಹುಟ್ಟುಹಬ್ಬಕ್ಕೆ Mpmla*s news ಶುಭ ಹಾರೈಸುತ್ತದೆ.











































































































































































































