ಇಂದು ಬೆಳ್ಳಿಪ್ಪಾಡಿ ರಮಾನಾಥ ರೈ ಅವರ ಹುಟ್ಟುಹಬ್ಬ.

112.3K Views 13 Sep 2025

ಬಂಟ್ವಾಳ – ಇಂದು ಕರ್ನಾಟಕ ಸರಕಾರದ ಮಾಜಿ ಸಚಿವರಾದ ಬಿ.ರಮಾನಾಥ ರೈ ಅವರ ಹುಟ್ಟುಹಬ್ಬ. ಜಿಲ್ಲೆ ಕಂಡಿರುವ ಅಭಿವೃದ್ಧಿ ಹರಿಕಾರ, ದಣಿವರಿಯದ ಸೌಹಾರ್ದ ನಾಯಕ,ನಿಸ್ವಾರ್ಥ ಜನಸೇವಕ,ರಾಜಕೀಯ ರಂಗದ ಪ್ರಾಮಾಣಿಕ ಮತ್ತು ಹಿರಿಯ ನೇತಾರ ಬಿ.ರಮಾನಾಥ ರೈ ಅವರ ಹುಟ್ಟುಹಬ್ಬಕ್ಕೆ Mpmla*s ನ್ಯೂಸ್ ಶುಭಾಶಯ ಸಲ್ಲಿಸುತ್ತದೆ.

Read More News

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಗೆ ಯಾರಾಗಲಿದ್ದಾರೆ ನೂತನ ಅಧ್ಯಕ್ಷ. ಚುನಾವಣೆ ಪ್ರಕ್ರಿಯೆಯಲ್ಲಿ ಕಾರ್ಯಕರ್ತರ ಬೆಂಬಲ ಯಾರಿಗೆ? ಕಾಂಗ್ರೆಸ್ ಹೈಕಮಾಂಡ್ ಮೊತ್ತ ಮೊದಲ ಬಾರಿಗೆ ಅಲ್ಪ ಸಂಖ್ಯಾತ ಸಮುದಾಯದ ಸಮರ್ಥ ನಾಯಕನನ್ನು ಆಯ್ಕೆ ಮಾಡುವ ಸಾಧ್ಯತೆ ಬಗ್ಗೆ Mp MLA’s News exclusive Report

Scroll to Top