ಮಂಗಳೂರು: ಎಂಪಿ ಎಂಎಲ್ಎ ನ್ಯೂಸ್ 14ನೇ ಸೌಹಾರ್ದ ಸಂಗಮವು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಅಕ್ಟೋಬರ್ 14 ರಂದು ಮಂಗಳವಾರ ಸಂಜೆ 4 ರಿಂದ 9 ಗಂಟೆ ತನಕ ನಡೆಯಲಿದ್ದು,ಇದರ ಆಮಂತ್ರಣ ಪತ್ರಿಕೆಯನ್ನು ಡೊoಗರಕೇರಿ ಗಣಪತಿ ಮಠದಲ್ಲಿ ವೇದಮೂರ್ತಿ ಶ್ರೀ ಪ್ರಶಾಂತ್ ಭಟ್ ಅವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಸೌಹಾರ್ದ ಸಂಗಮದ ಸಂಘಟಕ ಡಾ.ಅಶೋಕ್ ಶೆಟ್ಟಿ ಬಿ. ಎನ್ ಅವರು ಉಪಸ್ಥಿತಿರಿದ್ದರು.
ಚಿತ್ರ -ಬಿ.ಕೆ.ಪ್ರಭು.
ಇದರ ವಿಡಿಯೋ ಲಿಂಕ್ ಇಲ್ಲಿದೆ.
https://drive.google.com/file/d/1knAAZBUMx7SQAzbHYtY8OGL16Sc_Hg0C/view?usp=sharing





















































































































































































