ಮಂಗಳೂರು: ಜಿಲ್ಲಾಡಳಿತ ಈ ಸಲ ಜಿಲ್ಲಾ ಪ್ರಶಸ್ತಿ ನೀಡಿದ್ದರೂ ಕೆಲವು ಸಾಧಕರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೆಂದು ಬಿಟ್ಟಿ ಪ್ರಚಾರ ಪಡೆದು ಕೊಳ್ಳುತ್ತಿದ್ದಾರೆ. ಇವರ ವಿರುದ್ಧ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಅವರು ಸೂಕ್ತ ಕ್ರಮ ಕೈ ಗೊಳ್ಳಬೇಕೆಂದು Mp mla’s ನ್ಯೂಸ್ ಒತ್ತಾಯಿಸುತ್ತದೆ.

ಮಂಗಳೂರು: ಜಿಲ್ಲಾಡಳಿತ ಈ ಸಲ ಜಿಲ್ಲಾ ಪ್ರಶಸ್ತಿ ನೀಡಿದ್ದರೂ ಕೆಲವು ಸಾಧಕರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೆಂದು ಬಿಟ್ಟಿ ಪ್ರಚಾರ ಪಡೆದು ಕೊಳ್ಳುತ್ತಿದ್ದಾರೆ. ಇವರ ವಿರುದ್ಧ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಅವರು ಸೂಕ್ತ ಕ್ರಮ ಕೈ ಗೊಳ್ಳಬೇಕೆಂದು Mp mla’s ನ್ಯೂಸ್ ಒತ್ತಾಯಿಸುತ್ತದೆ.