ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನ, ಸಜೀಪಮೂಡ,ಬಂಟ್ವಾಳ ತಾಲೂಕು ಇಲ್ಲಿ ಫೆ.25 ಮತ್ತು ಫೆ.27 ರಂದು ಅಗೇಲು ಸೇವೆ ಇರುವುದಿಲ್ಲ.

119.3K Views 22 Feb 2024

ಪಣೋಲಿಬೈಲ್ : ನಂದಾವರ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾoಬಾ ಕ್ಷೇತ್ರ ಇದರ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ದಿನಾಂಕ 25-02-2024 ನೇ ಆದಿತ್ಯವಾರ ಮತ್ತು 27-02-2024 ನೇ ಮಂಗಳವಾರದಂದು ಶ್ರೀ ಕ್ಷೇತ್ರದಲ್ಲಿ ಅಗೇಲು ಸೇವೆ ಇರುವುದಿಲ್ಲವೆಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

Read More News

Scroll to Top