ಮಂಗಳೂರು :ಜೆಪ್ಪು ಕುಡಪಾಡಿ ರಸ್ತೆ ನಾ ದುರಸ್ತಿ ಸ್ಥಿತಿಯಲ್ಲಿದೆ. ಇದು ಭೂಲೋಕದಲ್ಲಿ ನರಕಲೋಕದ ಅನುಭವ. ಈ ಬಗ್ಗೆ ಹಲವು ಬಾರಿ ವರದಿ ಮಾಡಿದ್ದೇವೆ.ವರ್ಷ ಹದಿನೈದು ಕಳೆದರೂ ಯಾವುದೇ ಪ್ರಯೋಜನ ಇಲ್ಲ. ಇದರ ಬಗ್ಗೆ ಕಾಳಜಿ ವಹಿಸಬೇಕಾದದ್ದು ಜನಪ್ರತಿನಿಧಿಗಳ ಕರ್ತವ್ಯ. ಕಾರ್ಪೊರೇಟರ್ ಭರತ್ ಮತ್ತು ಶೈಲೇಶ್ ಶೆಟ್ಟಿ ಅವರು ಏನು ಮಾಡುತ್ತಿದ್ದೀರಾ.ಈಗ ಅಧಿಕಾರವಿಲ್ಲ ನಿಜ. ಅಧಿಕಾರ ಇದ್ದಾಗ ಈ ರಸ್ತೆ ಯಾಕೆ ಸರಿ ಪಡಿಸಲಿಲ್ಲ.ಇವರಿಗೆ ಓಟು ಬೇಕು. ಇಲ್ಲಿನ ಜನರ ಕಷ್ಟ ಯಾಕೆ ಅರ್ಥವಾಗುತ್ತಿಲ್ಲ. ಎಂಎಲ್ಎ ವೇದವ್ಯಾಸ ಕಾಮತ್ ರ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲ್ಲಿ ಈ ರಸ್ತೆ ಬರುತ್ತದೆ. ಆದರೆ,ಅವರು ಫಂಡ್ ಕಾಂಗ್ರೆಸ್ ನವರು ಕುಡ್ಸೆ oಪ್ ನವರಿಗೆ ಟ್ರಾನ್ಸ್ಫರ್ ಮಾಡಿದ್ದಾರೆ ಎಂದು ಹೇಳಿ ಒಂದು ವರ್ಷ ಆಯಿತು. ಯಾಕೆ ಕುಡುಪಾಡಿ ಎಂದರೆ ಇವರಿಗೆಲ್ಲಾ ಅಲರ್ಜಿ.ಇಲ್ಲಿನ ಜನರ ಓಟು ಇವರಿಗೆ ಬೇಡವೇ. ಈ ಬಗ್ಗೆ ತಕ್ಷಣ ಸ್ಪಂದಿಸದಿದ್ದರೆ Mp MLA’s News ಪಿಎಂ, ಸಿಎಂ ಅವರಿಗೂ ಪತ್ರ ಬರೆಯಲಿದೆ.


























































































































































































