ಮೇ 2ರಂದು ಪುತ್ತೂರು ದರ್ಭೆ ಜಂಕ್ಷನ್ ಬಳಿ ಔಷಧಿ ರಹಿತ ಚಿಕಿತ್ಸಾಲಯ ಕಾಯಕಲ್ಪ ಅರೋಗ್ಯ ಧಾಮ ಶುಭಾರಂಭ-ಪ್ರೊ. ಲಕ್ಷ್ಮಣ್.

15.5K Views 7h ago

ಪುತ್ತೂರು -ಕುಂಬ್ರದಿಂದ ಸ್ಥಳಾoತರಗೊಂಡು ಪುತ್ತೂರಿನ ದರ್ಬೆ ಜಂಕ್ಷನ್ ಹತ್ತಿರ, ರೋಡರಿಗಸ್ ಚಿಕೆನ್ ಸೆಂಟರ್ ಪಕ್ಕ ಪ್ರೊ. ಲಕ್ಷ್ಮಣ್ ಸಾರಥ್ಯದ ಔಷಧಿ ರಹಿತ ಚಿಕಿತ್ಸಾಲಯ ಕಾಯಕಲ್ಪ ಮೇ.2ರಂದು ಶುಭಾಭರಂಭಗೊಳ್ಳಲಿದೆಔಷಧಿ ರಹಿತ ಚಿಕಿತ್ಸೆಯನ್ನು. ಸಾರ್ವಜನಿಕರು ಸದುಪಯೋಗ ಪಡೆದು ಕೊಳ್ಳಬಹುದೆಂದು ಪ್ರೊ. ಲಕ್ಷ್ಮಣ್ ತಿಳಿಸಿದ್ದಾರೆ

Read More News

Scroll to Top