ಪುತ್ತೂರು -ಕುಂಬ್ರದಿಂದ ಸ್ಥಳಾoತರಗೊಂಡು ಪುತ್ತೂರಿನ ದರ್ಬೆ ಜಂಕ್ಷನ್ ಹತ್ತಿರ, ರೋಡರಿಗಸ್ ಚಿಕೆನ್ ಸೆಂಟರ್ ಪಕ್ಕ ಪ್ರೊ. ಲಕ್ಷ್ಮಣ್ ಸಾರಥ್ಯದ ಔಷಧಿ ರಹಿತ ಚಿಕಿತ್ಸಾಲಯ ಕಾಯಕಲ್ಪ ಮೇ.2ರಂದು ಶುಭಾಭರಂಭಗೊಳ್ಳಲಿದೆಔಷಧಿ ರಹಿತ ಚಿಕಿತ್ಸೆಯನ್ನು. ಸಾರ್ವಜನಿಕರು ಸದುಪಯೋಗ ಪಡೆದು ಕೊಳ್ಳಬಹುದೆಂದು ಪ್ರೊ. ಲಕ್ಷ್ಮಣ್ ತಿಳಿಸಿದ್ದಾರೆ















































































































































































