ಬೆಂಗಳೂರು :ಕರ್ನಾಟಕ ರಾಜ್ಯ ಕೆಪಿಟಿಸಿಎಲ್ ನೌಕರ ಸಂಘಕ್ಕೆ ಜೂನ್ 26ರಂದು ಬೆಂಗಳೂರಿನಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕೆ. ಬಾಲರಾಜ್ ಅವರು ಆಯ್ಕೆಯಾಗಿದ್ದಾರೆ. ಮಂಗಳೂರಿನ ಇಂಜಿನಿಯರ್ ಎಚ್. ಎಸ್.ಗುರುಮೂರ್ತಿ ಯವರು ಮೂರನೇ ಬಾರಿಗೆ ಉಪಾಧ್ಯಕ್ಷ ರಾಗಿ ಆಯ್ಕೆಯಾಗಿದ್ದಾರೆ.


ಸತೀಶ್ ಕಾಪಿಕಾಡ್
ಬೆಂಗಳೂರು :ಕರ್ನಾಟಕ ರಾಜ್ಯ ಕೆಪಿಟಿಸಿಎಲ್ ನೌಕರ ಸಂಘಕ್ಕೆ ಜೂನ್ 26ರಂದು ಬೆಂಗಳೂರಿನಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕೆ. ಬಾಲರಾಜ್ ಅವರು ಆಯ್ಕೆಯಾಗಿದ್ದಾರೆ. ಮಂಗಳೂರಿನ ಇಂಜಿನಿಯರ್ ಎಚ್. ಎಸ್.ಗುರುಮೂರ್ತಿ ಯವರು ಮೂರನೇ ಬಾರಿಗೆ ಉಪಾಧ್ಯಕ್ಷ ರಾಗಿ ಆಯ್ಕೆಯಾಗಿದ್ದಾರೆ.


ಸತೀಶ್ ಕಾಪಿಕಾಡ್