ಮಂಗಳೂರು ತಾಲೂಕು ಬಿಲ್ಲವ ಸಂಘ – ಅಧ್ಯಕ್ಷರಾಗಿ ಜಿತೇಂದ್ರ ಪುನರಾಯ್ಕೆ

114.7K Views 12 Feb 2025

ಮಂಗಳೂರು: ಮಂಗಳೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷರಾಗಿ ಜಿತೇಂದ್ರ ಜೆ. ಸುವರ್ಣ ಪುನರಾಯ್ಕೆಯಾಗಿದ್ದಾರೆ. ರವಿವಾರ ನಡೆದ ಸಂಘದ ಮಹಾಸಭೆಯಲ್ಲಿ ಹೊಸ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ಪದಾಧಿಕಾರಿಗಳ ಪಟ್ಟಿ ಇಂತಿವೆ: ರಂಜನ್ ಮಿಜಾರ್ (ಗೌರವಾಧ್ಯಕ್ಷ), ಸುರೇಶ್‌ ಪೂಜಾರಿ ಕುಳಾಯಿ (ಪ್ರಧಾನ ಕಾರ್ಯದರ್ಶಿ), ಶ್ರೀನಿವಾಸ್ (ಜೊತೆ ಕಾರ್ಯದರ್ಶಿ), ಪ್ರಜ್ವಲ್ (ಸಂಘಟನಾ ಕಾರ್ಯದರ್ಶಿ), ಶೋಭಾ ಕೇಶವ್ (ಕೋಶಾಧಿಕಾರಿ), ಉಪಾಧ್ಯಕ್ಷರಾಗಿ ಸುರೇಶ್ಚಂದ್ರ ಕೋಟ್ಯಾನ್, ಅವಿನಾಶ್ ಪಾಲ್ದಾನೆ, ಮೀನಾಕ್ಷಿ ಆರ್.ಕೆ., ವೆಂಕಟೇಶ್ ದಾಸ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ರವಿಚಂದ್ರ, ಪದ್ಮನಾಭ ಮರೋಳಿ, ತುಕರಾಮ, ಲಕ್ಷ್ಮಣ ಸಾಲ್ಯಾನ್, ಸಾಧು ಪೂಜಾರಿ, ಸುನೀತಾ ಗೋಪಾಲಕೃಷ್ಣ ಪಾರ್ವತಿ ಅಮಿನ್, ಕೇಶವ, ಸಲಹೆಗಾರರಾಗಿ ಚರಣ್ ಕೆ., ರಾಘವ ಕೆ., ರಾಮಚಂದ್ರ ಸಾಲ್ಯಾನ್, ಮೋಹಿತ್ ಸುವರ್ಣ, ಅಶೋಕ್ ಕುಮಾ‌ರ್, ಪುರುಷೋತ್ತಮ ಪೂಜಾರಿ, ಲೋಕನಾಥ್ ಪೂಜಾರಿ ಆಯ್ಕೆಯಾಗಿದ್ದಾರೆ.

Read More News

ವಿದೇಶಿ ನೆಲ ಅಬುಧಾಬಿಯಲ್ಲಿ ಕನ್ನಡದ ಬಾವುಟ ಹಾರಿಸಿ, ಕನ್ನಡಿಗರೆಲ್ಲರನ್ನೂ ಒಗ್ಗೂಡಿಸಿ ಕನ್ನಡದ ಕಂಪು ಪಸರಿಸಿದ ಸಮಾಜ ಸೇವೆ, ಸಾಂಸ್ಕೃತಿಕ ರಾಯಭಾರಿಯಾಗಿ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರರಾದ ಭಾರತದ ಕುವರ. ಕರಾವಳಿ ಕರ್ನಾಟಕದ ಅಮೂಲ್ಯ ಬಂಟ ರತ್ನ, ತುಳುನಾಡಿನ ಬಹುಮುಖ ಪ್ರತಿಭೆ, ಜಾತ್ಯತೀತ ಸೇವಾ ಮನೋಭಾವದ ವಿಶ್ವ ಮಾನವ, ಅಜಾತ ಶತ್ರು, ಮಹಾನ್ ಸಾಧಕ, ಹೆಮ್ಮೆಯ ತುಳುವ, ಮಂಗಳೂರು ಸ್ಟಾರ್ ಸರ್ವೋತ್ತಮ ಶೆಟ್ಟಿಯವರ ಕುರಿತು Mp MLA’s News ಅಂತಾರಾಷ್ಟ್ರೀಯ ವಿಶೇಷ ಸಂದರ್ಶನ. INTERNATIONAL ACHIEVERS Special Interview By: Dr Ashok shetty B N.

Scroll to Top