ವೈದ್ಯಕೀಯ ಚಿಕಿತ್ಸೆಗೆ ಧನಸಹಾಯ ಮಾಡಲು ಸಾರ್ವಜನಿಕ ವಿನಂತಿ
ಮಂಗಳೂರು -ಸುನೀತಾ ಶೆಟ್ಟಿ,43 ವರ್ಷ, ಅಶೋಕ್ ಶೆಟ್ಟಿಯವರ ಪತ್ನಿಯಾಗಿದ್ದು, ಜನಾರ್ಧನ ನಗರ, ಜೆಪ್ಪು ಕುಡ್ಪಾಡಿ, ಮಂಗಳೂರು ನಿವಾಸಿಯಾಗಿದ್ದು, ಕಳೆದ ಒಂದು ತಿಂಗಳಿಂದ ಗರ್ಭಕೋಶದ ಸೋಂಕಿನಿಂದ ಮಂಗಳೂರಿನ ಅತ್ತಾವರ ಕೆಎಂಸಿಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆದಿದ್ದಾರೆ. ತೀವ್ರ ಜ್ವರ, ತಡೆಯಲಾಗದ ಹೊಟ್ಟೆನೋವು ವೈದ್ಯಕೀಯ ಚಿಕಿತ್ಸೆ ನೀಡಿದರೂ ಗುಣವಾಗದ ಕಾರಣ ಗರ್ಭಕೋಶವನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದಿದ್ದಾರೆ. ಚಿಕಿತ್ಸೆ ದುಬಾರಿಯಾಗುತ್ತಿದ್ದು, ಈಗಾಗಲೇ ಒಂದು ಲಕ್ಷ ರೂಪಾಯಿ ಖರ್ಚಾಗಿದ್ದು ಇನ್ನೂ 2 ಲಕ್ಷ ರೂಪಾಯಿ ಬೇಕಾಗಬಹುದೆಂದು ಅಂದಾಜಿಸಲಾಗಿದೆ. ಬಡ ಕುಟುಂಬದ ಸುನೀತಾ ಶೆಟ್ಟಿಗೆ ಇಷ್ಟೊಂದು ಹಣ ಭರಿಸುವುದು ಆಸಾಧ್ಯವಾಗಿದ್ದು, ಮಾನವೀಯ ನೆಲೆಯಲ್ಲಿ ದಾನಿಗಳು ಧನಸಹಾಯ ನೀಡಬೇಕಾಗಿ ಈ ಮೂಲಕ ವಿನಂತಿ.google pay / phone pay : 7975907683 (Sunitha)Bank detailsSUNITHA P.SB A/C : 520101254587312IFSC CODE : UBIN0901334.UNION BANK OF INDIA.Pandeshwara Branch, Mangaluru










